Close Menu
    What's Hot

    ಜ್ಯೋತಿಷ್ಯ ಹೇಳಿ ವೃದ್ಧೆಯ ವಿಶ್ವಾಸ ಗಳಿಸಿದ ಖತರ್ನಾಕ್ ವಂಚಕ: 40 ಲಕ್ಷ ರೂ. ಚಿನ್ನದ ಬಳಿಕ ಎಐ ವೀಡಿಯೋ ಡ್ರಾಮಾ

    September 16, 2026

    ಜೈಲಿನಲ್ಲಿ ಪ್ರದೋಷ್‌ನ ‘ಕಳ್ಳಾಟ’ ಬಯಲು: ರೇಣುಕಾಸ್ವಾಮಿ ಪ್ರಕರಣದ ಆರೋಪಿಗೆ ಮತ್ತೊಂದು ಸಂಕಷ್ಟ

    September 16, 2026

    ಅಂಗನವಾಡಿ ಮಕ್ಕಳ ಆಹಾರದ ಗುಣಮಟ್ಟಕ್ಕೆ ಖಾದರ್ ಕಟ್ಟುನಿಟ್ಟಿನ ಕ್ರಮ: ಆಹಾರ ಮಾದರಿ ಲ್ಯಾಬ್‌ಗೆ ರವಾನೆ

    September 16, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮದುವೆಯಾಗಿ ತಿಂಗಳಲ್ಲೇ ಅಂತ್ಯ: ಹಿಟ್ ಆ್ಯಂಡ್ ರನ್‌ಗೆ ದಂಪತಿ ಸಾವು
    ಅಪರಾಧ

    ಮದುವೆಯಾಗಿ ತಿಂಗಳಲ್ಲೇ ಅಂತ್ಯ: ಹಿಟ್ ಆ್ಯಂಡ್ ರನ್‌ಗೆ ದಂಪತಿ ಸಾವು

    adminBy adminSeptember 16, 2026No Comments1 Min Read

    ತುಮಕೂರು: ಹಿಟ್ & ರನ್‌ಗೆ  ನವದಂಪತಿ ಸಾವನ್ನಪ್ಪಿರುವ ಘಟನೆ ತುಮಕೂರು  ಜಿಲ್ಲೆಯ ಶಿರಾ (Sira) ತಾಲೂಕಿನ ದ್ವಾರಾಳು ಸೇತುವೆ ಮೇಲೆ ನಡೆದಿದೆ.

    ದರ್ಶನ್ (25), ಉಷಾರಾಣಿ (21) ಮೃತ ದಂಪತಿ. ಶಿರಾ ತಾಲೂಕಿನ ಹುಣಸೇಕಟ್ಟೆ ಗ್ರಾಮದ ದಂಪತಿ (Couple) ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಮಂಗಳವಾರ ಬೈಕ್‌ನಲ್ಲಿ ಬೆಂಗಳೂರಿನ ಮಾರ್ಗದತ್ತ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

    ಘಟನೆಯಲ್ಲಿ ದರ್ಶನ್ ಸ್ಥಳದಲ್ಲೇ ಮೃತಪಟ್ಟರೆ, ಗಾಯಾಳು ಉಷಾರಾಣಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

     

     

     




    #crime #karnataka
    Previous Articleಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲಿ ಪ್ರಾರ್ಥಿಸುತ್ತಿದ್ದಾಗಲೇ ವೃದ್ಧ ಸಾವು: ಕೆಲವೇ ಗಂಟೆಗಳ ಅಂತರದ ಸಾವಲ್ಲೂ ಒಂದಾದ ಜೋಡಿ
    Next Article ಅಂಗನವಾಡಿ ಮಕ್ಕಳ ಆಹಾರದ ಗುಣಮಟ್ಟಕ್ಕೆ ಖಾದರ್ ಕಟ್ಟುನಿಟ್ಟಿನ ಕ್ರಮ: ಆಹಾರ ಮಾದರಿ ಲ್ಯಾಬ್‌ಗೆ ರವಾನೆ

    Related Posts

    ಜ್ಯೋತಿಷ್ಯ ಹೇಳಿ ವೃದ್ಧೆಯ ವಿಶ್ವಾಸ ಗಳಿಸಿದ ಖತರ್ನಾಕ್ ವಂಚಕ: 40 ಲಕ್ಷ ರೂ. ಚಿನ್ನದ ಬಳಿಕ ಎಐ ವೀಡಿಯೋ ಡ್ರಾಮಾ

    September 16, 2026

    ಜೈಲಿನಲ್ಲಿ ಪ್ರದೋಷ್‌ನ ‘ಕಳ್ಳಾಟ’ ಬಯಲು: ರೇಣುಕಾಸ್ವಾಮಿ ಪ್ರಕರಣದ ಆರೋಪಿಗೆ ಮತ್ತೊಂದು ಸಂಕಷ್ಟ

    September 16, 2026

    14 ದಿನಗಳಲ್ಲಿ 8 ಅಪ್ರಾಪ್ತ ಮಕ್ಕಳ ರಕ್ಷಣೆ: ರೈಲು ನಿಲ್ದಾಣಗಳಲ್ಲಿ ಆರ್‌ಪಿಎಫ್ ವಿಶೇಷ ಕಾರ್ಯಾಚರಣೆ

    September 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಜ್ಯೋತಿಷ್ಯ ಹೇಳಿ ವೃದ್ಧೆಯ ವಿಶ್ವಾಸ ಗಳಿಸಿದ ಖತರ್ನಾಕ್ ವಂಚಕ: 40 ಲಕ್ಷ ರೂ. ಚಿನ್ನದ ಬಳಿಕ ಎಐ ವೀಡಿಯೋ ಡ್ರಾಮಾ

    September 16, 2026

    ಜೈಲಿನಲ್ಲಿ ಪ್ರದೋಷ್‌ನ ‘ಕಳ್ಳಾಟ’ ಬಯಲು: ರೇಣುಕಾಸ್ವಾಮಿ ಪ್ರಕರಣದ ಆರೋಪಿಗೆ ಮತ್ತೊಂದು ಸಂಕಷ್ಟ

    September 16, 2026

    ಅಂಗನವಾಡಿ ಮಕ್ಕಳ ಆಹಾರದ ಗುಣಮಟ್ಟಕ್ಕೆ ಖಾದರ್ ಕಟ್ಟುನಿಟ್ಟಿನ ಕ್ರಮ: ಆಹಾರ ಮಾದರಿ ಲ್ಯಾಬ್‌ಗೆ ರವಾನೆ

    September 16, 2026

    ಮದುವೆಯಾಗಿ ತಿಂಗಳಲ್ಲೇ ಅಂತ್ಯ: ಹಿಟ್ ಆ್ಯಂಡ್ ರನ್‌ಗೆ ದಂಪತಿ ಸಾವು

    September 16, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಜ್ಯೋತಿಷ್ಯ ಹೇಳಿ ವೃದ್ಧೆಯ ವಿಶ್ವಾಸ ಗಳಿಸಿದ ಖತರ್ನಾಕ್ ವಂಚಕ: 40 ಲಕ್ಷ ರೂ. ಚಿನ್ನದ ಬಳಿಕ ಎಐ ವೀಡಿಯೋ ಡ್ರಾಮಾ

    September 16, 2026

    ಜೈಲಿನಲ್ಲಿ ಪ್ರದೋಷ್‌ನ ‘ಕಳ್ಳಾಟ’ ಬಯಲು: ರೇಣುಕಾಸ್ವಾಮಿ ಪ್ರಕರಣದ ಆರೋಪಿಗೆ ಮತ್ತೊಂದು ಸಂಕಷ್ಟ

    September 16, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.